ದಿ. 1 ರಂದು ಗ್ರಾಮೀಣ ಬ್ಲಾಕ ಘಟಕದಿಂದ ಚುನಾವಣಾ ಕಾರ್ಯಕ್ರಮ
ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ *ಶಾಸಕರಾದ ಶ್ರೀ ಬಸನಗೌಡ ದದ್ದಲ್* ರವರ ನೇತೃತ್ವದಲ್ಲಿ *ಗಿಲ್ಲೆಸೂಗೂರ ಮತ್ತು ದೇವಸೂಗೂರ ಬ್ಲಾಕ್* ವತಿಯಿಂದ ರಾಯಚೂರು ಲೋಕಸಭಾ ಕ್ಷೇತ್ರದ *ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಜಿ ಕುಮಾರ ನಾಯಕ* ರವರ ಪರವಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದು . :…