ದಿ. 1 ರಂದು ಗ್ರಾಮೀಣ ಬ್ಲಾಕ ಘಟಕದಿಂದ ಚುನಾವಣಾ ಕಾರ್ಯಕ್ರಮ

ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ *ಶಾಸಕರಾದ ಶ್ರೀ ಬಸನಗೌಡ ದದ್ದಲ್* ರವರ ನೇತೃತ್ವದಲ್ಲಿ *ಗಿಲ್ಲೆಸೂಗೂರ ಮತ್ತು ದೇವಸೂಗೂರ ಬ್ಲಾಕ್* ವತಿಯಿಂದ ರಾಯಚೂರು ಲೋಕಸಭಾ ಕ್ಷೇತ್ರದ *ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಜಿ ಕುಮಾರ ನಾಯಕ* ರವರ ಪರವಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದು . :…

ಖಮ್ಮವಾರಿ ಸಮಾಜದ ಪ್ರಮುಖರಿಗೆ ಭೇಟಿಯಾದ ಕುಮಾರ ನಾಯಕ

*ಕಮ್ಮವಾರಿ ಸಮಾಜದ ಮುಖಂಡರನ್ನು ಭೇಟಿ ಮಾಡಿದ ಜಿ ಕುಮಾರ್ ನಾಯಕ ಸಚಿವ ಎನ್ಎಸ್ ಬೋಸರಾಜು* ರಾಯಚೂರು ನಗರದ ಕಾಕತೀಯ ಕಾಲೋನಿಯಲ್ಲಿ ಕಮ್ಮವಾರಿ ಸಮಾಜದ ಪದಾಧಿಕಾರಿಗಳೊಂದಿಗೆ ಕಾಂಗ್ರೆಸ್ ಪಕ್ಷದ ಲೋಕಸಭೆ ಅಭ್ಯರ್ಥಿಯಾದ ಜಿ‌ಕುಮಾರ್ ನಾಯಕ್ ಹಾಗೂ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು…

ಶಮ್ಸ್ ಎ ಶಾಲಂ ದರ್ಗಾಕ್ಕೆ ಕಾಂಗ್ರೆಸ ಅಭ್ಯರ್ಥಿ ಜಿ.ಕುಮಾರ ನಾಯಕ ಭೇಟಿ, ಭಕ್ತಿ ಪೂಜೆ ಸಲ್ಲಿಕೆ

*ಶಮ್ಸ್ ಎ ಶಾಲಂ ದರ್ಗಾಕ್ಕೆ ಕಾಂಗ್ರೆಸ್ ಅಭ್ಯರ್ಥಿ ಜಿ. ಕುಮಾರ್ ನಾಯಕ್, ಸಚಿವ ಎನ್ಎಸ್ ಬೋಸರಾಜು ಭೇಟಿ* ರಾಯಚೂರಿನ ಗಂಜ್ ವೃತ್ತ ದಲ್ಲಿನ ವ ಖುತುಬ್-ಎ-ರಾಯಚೂರು ಹಜರತ್ ಸೈಯದ್ ಶಹಾ ಶಮ್ಸ್ ಎ ಆಲಂ ಹುಸೇನಿ ದರ್ಗಾಕ್ಕೆ ರಾಯಚೂರು ಲೋಕಸಭೆ ಕಾಂಗ್ರೆಸ್…

ಪಿಂಜಾರ್ ನದಾಪ ಸಮಾಜಕ್ಕೆ ರಾಜಕೀಯ ಪಕ್ಷಗಳ ಕಡೆಗಣನೆ, ಲೋಕಸಭೆ ಚುನಾವಣೆ ಬಹಿಷ್ಕಾರದ ಚಿಂತನೆ, ಇಮ್ರಾನ್ ಬಡೇಸಾಬ

ಅಖಿಲ ಕರ್ನಾಟಕ ಪಿಂಜಾರ ನದಾಫ್ ಸಮುದಾಯದ ಅಭಿವೃದ್ದಿಗೆ ಯಾವ ಪಕ್ಷವೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಈ ಸಮಾಜ ಆರ್ಥಿಕ,,ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತೀಕವಾಗಿ ಹಿಂದುಳಿದಿದೆ.ಸರ್ಕಾರಗಳು ನಿರ್ಧಿಷ್ಟವಾಗಿ ಈ ಸಮಾಜದ ಸಮೀಕ್ಷೆ ನಡೆಸಿ,ಅನುದಾನ ಕೊಡುತ್ತಿಲ್ಲ.ಶಿಕ್ಷಣ, ಕುಲಕಸುಬು ವ್ಯವಹಾರಕ್ಕೆ ಇಂಬು ಕೊಡುತ್ತಿಲ್ಲ.ರಾಜಕೀಯ ಸ್ಥಾನಮಾನದ ಮಾತು ದೂರವೇ…

ಕೈ ಅಭ್ಯರ್ಥಿ ಕುಮಾರ ನಾಯಕ ಗೆಲ್ಲಿಸುವುದು ಎಲ್ಲರ ಕರ್ತವ್ಯ, ಮಾಜಿ ಶಾಸಕ ಸೈಯದ ಯಾಸೀನ್ ಕರೆ

ರಾಯಚೂರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಅವರ ಗೆಲುವಿಗೆ ಪಕ್ಷದ ಕಾರ್ಯಕರ್ತರು, ಮುಖಂಡರು ಸಾಮೂಹಿಕ ಪ್ರಯತ್ನದಿಂದ ಗೆಲ್ಲಿಸಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಕೈ ಬಲಪಡಿಸಲು ಮಾಜಿ ಶಾಸಕರಾದ ಸೈಯದ ಯಾಸೀನ್ ಕೋರಿದರು.…

ಏಮ್ಸ್ ಹೋರಾಟಕ್ಕೆ ಕೈ ಅಭ್ಯರ್ಥಿ ಕುಮಾರ ನಾಯಕ ಬೆಂಬಲ,

*ಏಮ್ಸ್ ಹೋರಾಟ ಸ್ಥಳಕ್ಕೆ ಕಾಂಗ್ರೆಸ್ ಅಭ್ಯರ್ಥಿ ಜಿ ಕುಮಾರ್ ನಾಯಕ್, ಸಚಿವ ಎನ್ಎಸ್ ಬೋಸರಾಜು ಭೇಟಿ.* *ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸಲು ಪ್ರಾಮಾಣಿಕವಾಗಿ ಪ್ರಯತ್ನಸುವೆ.* *ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ನಮ್ಮ ಸರ್ಕಾರ ಸಿದ್ಧ* ರಾಯಚೂರಿನಲ್ಲಿ ಸುಮಾರು 689 ದಿನಗಳಿಂದ ಸುಧೀರ್ಘವಾಗಿ ಏಮ್ಸ್ ಹೋರಾಟ…

ರಾಷ್ಟ್ರೀಯ ಕ್ರಿಡಾಕೂಟದಲ್ಲಿ ಭಾಗವಹಿಸುವುದು ಹೆಮ್ಮೆಯ ವಿಷಯ, ಶಿವಶಂಕರ ವಕೀಲರು

ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವದು ಹೆಮ್ಮೆಯ ವಿಷಯ ಹೈದರಾಬಾದಿನಲ್ಲಿ ಏಪ್ರಿಲ್ 3 ,4 ರಂದು ನಡೆಯುವ ರಾಷ್ಟ್ರೀಯ ಟೇಬಲ್ ಟೆನಿಸ್ ಟೂರ್ನಮೆಂಟ್ ನಲ್ಲಿ ರಾಯಚೂರು ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಕ್ರೀಡಾಪಟುಗಳಾದ ಪ್ರಕಾಶ ಎಲೇರಿ 75 ವರ್ಷದ ವಿಭಾಗದಲ್ಲಿ, ಜಿತಿನ್ ಪರೀಕ್, ಆಂಟೋನಿ ಸೆಲ್…

ಬ್ರಾಹ್ಮಣ ಸಮಾಜದ ಮುಖಂಡರಿಗೆ ಭೇಟಿಯಾದ ಲೋಕಸಭಾ ಕೈ ಅಭ್ಯರ್ಥಿ ಕುಮಾರ ನಾಯಕ

*ಬ್ರಾಹ್ಮಣ ಸಮಾಜದ ಮುಖಂಡರನ್ನು ಭೇಟಿ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಕುಮಾರ್ ನಾಯಕ್ ಹಾಗೂ ಸಚಿವ ಎನ್ ಎಸ್ ಬೋಸರಾಜು* ರಾಯಚೂರಿನ ಆಜಾದ್ ನಗರ ಬಡಾವಣೆಯಲ್ಲಿ ಬ್ರಾಹ್ಮಣ ಸಮಾಜದ ಮುಖಂಡರಾದ ನರಸಿಂಹರಾವ್ ದೇಶಪಾಂಡೆ ಅವರು ನಿವಾಸದಲ್ಲಿ ರಾಯಚೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಜಿ…

ನಗರೇಶ್ವರ ದೇಗುಲಕ್ಕೆ ಕೈ ಅಭ್ಯರ್ಥಿ ಕುಮಾರ ನಾಯಕ ಭೇಟಿ, ಸಚಿವ ಬೋಸರಾಜ ಸಾಥ್, ಲೋಕ ಕಲ್ಯಾಣಕ್ಕೆ ವಿಶೇಷ ಪೂಜೆ

*ನಗರೇಶ್ವರ ದೇವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಕುಮಾರ ನಾಯಕ್, ಸಚಿವ ಎನ್ ಎಸ್ ಬೋಸರಾಜು ಭೇಟಿ* *ನಾಡಿನ ಸಮಸ್ತ ಜನರ ಒಳಿತಿಗಾಗಿ ವಿಷೇಶ ಪೂಜೆ ಸಲ್ಲಿಕೆ* ರಾಯಚೂರು ನಗರದಲ್ಲಿರುವ ನಗರೇಶ್ವರ ದೇವಸ್ಥಾನಕ್ಕೆ ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಕುಮಾರ್ ನಾಯಕ…

ಕಾಂಗ್ರೆಸ ಸರ್ಕಾರ ದಲಿತ ವಿರೋಧಿ, ಶೋಷಿತರ ಅಭಿವೃದ್ದಿ ಅನ್ಯ ಉದ್ದೇಶಕ್ಕೆ ಬಳಕೆ, ಸಮುದಾಯದ ಸಿಎಂ ಹುದ್ದೆ ತಡೆಗೆ ಸತತ ಯತ್ನ

ಕಾಂಗ್ರೆಸ ಸರ್ಕಾರ ದಲಿತ ವಿರೋಧಿಯಾಗಿದೆ ಎಂಬುದಕ್ಕೆ ಹಲವಾರು ಸಾಕ್ಷಿ,ಆಧಾರಗಳು ಇಲ್ಲಿ ಪಟ್ಟಿ ಮಾಡಿದ್ದೇವೆ ಎಂದು ಬಿಜೆಪಿ ಜಿಲ್ಲಾ ಪ್ರಮುಖರಾದ ರವೀಂದ್ರ ಜಲ್ದಾರ ಆರೋಪಿಸಿದರು. ಅವರಿಂದು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ,ದಲಿತರ ಅಭಿವೃದ್ದಿಗೆಂದು ಇರುವ ಎಸ್ ಇಪಿ ಮತ್ತು ಟಿಎಸ್ಪಿ ಅನುದಾನ ಉಚಿತ ಕೊಡುಗೆಗಳಿಗೆ ಖರ್ಚು…

Other Story