ದೇಶಕ್ಕೆಬಮೋದಿ, ರಾಯಚೂರ ಲೋಕಸಭಾ ಕ್ಷೇತ್ರಕ್ಕೆ ಅಮರೇಶ ನಾಯಕ, ಬೇಕೇಬೇಕು, ಮತ ಪ್ರಚಾರದಲ್ಲಿ ಎನ್.ವಿನಯಕುಮಾರ ಮನವಿ

ಭಾರತೀಯ ಜನತಾ ಪಾರ್ಟಿ ರಾಯಚೂರು ಯುವ ಮೋರ್ಚಾದ ವತಿಯಿಂದ , ಇಂದು ಸಂಜೆ ವಾರ್ಡ್ ನಂಬರ್ 34 ಎಕ್ಲಾಸ್ಪುರ್ ಗ್ರಾಮದಲ್ಲಿ ನಮೋ ಯುವ ಚೌಪಾಲ್ ಕಾರ್ಯಕ್ರಮವನ್ನು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ವಿನಾಯಕ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು ,…

ವಾರ್ಡ ನಂಬರ್ 15 ರಲ್ಲಿ ಬಿಜೆಪಿ ಅಭ್ಯರ್ಥಿ ಅಮರೇಶ ನಾಯಕ ಪರ ಜಗನ್ನಾಥ ಕುಲಕರ್ಣಿ ಟೀಮ್ ನಿಂದ ಮನೆ ಮನೆ ಪ್ರಚಾರ, ಉತ್ತಮ ಸ್ಪಂದನೆ

ವಾರ್ಡ ನಂಬರ್ 15 ರಲ್ಲಿ ಭಾರತೀಯ ಜನತಾ ಪಕ್ಷದಿಂದ ರಾಯಚೂರ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿರುವ ರಾಜಾ ಅಮರೇಶ ನಾಯಕ ಪರ ಪಕ್ಷದ ಹಿರಿಯ ಮುಖಂಡರು ಮಾಜಿ ಆರ್ಡಿಎ ಅಧ್ಯಕ್ಷರಾದ ಜಗನ್ನಾಥ ಕುಲಕರ್ಣಿ ಇವರ ನೇತೃತ್ವದಲ್ಲಿ ಮನೆ ಮನೆ ಪ್ರಚಾರಬಭರ್ಜರಿಯಾಗಿ ನಡೆಯಿತು. ಅವರು…

ಲಿಂಗಸೂಗೂರ, ಆನೆಹೊಸೂರಲ್ಲಿ ಬಿಜೆಪಿ ಅಭ್ಯರ್ಥಿ ಅಮರೇಶ ನಾಯಕ ಭರ್ಜರಿ ಮತಯಾಚನೆ, ಉತ್ತಮ ಪ್ರತಿಕ್ರಿಯೆ

ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಭಾರತೀಯ ಜನತಾ ಪಕ್ಷ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಆನೆಹೊಸೂರು ಮಹಾಶಕ್ತಿ ಕೇಂದ್ರದಲ್ಲಿಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಕೇಂದ್ರ ಸರ್ಕಾರದ ಸಾಧನೆಗಳನ್ನು ಹಾಗೂ ನನ್ನ ಲೋಕಸಭಾ ಅವಧಿಯಲ್ಲಿ ಅನುಷ್ಠಾನಗೊಳಿಸಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಅಲ್ಲಿ ನೆರೆದಿದ್ದ ಮತದಾರ…

ಕೆಪಿಸಿಸಿ ಅಲ್ಪಸಂಖ್ಯಾತ ಪ್ರಧಾನ ಕಾರ್ಯದರ್ಶಿ ಶೋಹೆಲ್ರಿಂದ ಸಚಿವ ಮುನಿಯಪ್ಪಗೆ ಆತ್ಮೀಯ ಸನ್ಮಾನ

ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಪ್ರಧಾನ ಕಾರ್ಯದರ್ಶಿ ,ಯುವ ನಾಯಕ ಸೈಯದ ಶೋಹೆಲ್ ಅವರು ಇಂದು ತಮ್ಮ ಯುವ ಪಡೆ ಜೊತೆಗೆ ತೆರಳಿ, ಆಹಾರ ಮಂತ್ರಿ ಕೆ.ಹೆಚ್.ಮುನಿಯಪ್ಪ ಅವರಿಗೆ ಖಾಸಗಿ ಹೊಟೆಲನಲ್ಲಿ ಭೇಟಿಯಾಗಿ ರಾಜಕೀಯ ಮಾತುಕತೆ ನಡೆಸಿದರು. ಮುನಿಯಪ್ಪ ಅವರುಬಯುವ ನಾಯಕನಿಗೆ ಆದರದಿಂದ…

ಕುರ್ಡಿ ಗ್ರಾಮದಲ್ಲಿ ಕಾಂಗ್ರೆಸ ಬಹಿರಂಗ ಸಮಾವೇಶ, ಅಭಿವೃದ್ದಿಗೆ ಕುಮಾರ ನಾಯಕಗೆ ಮತ ನೀಡಿ, ಜನಪ್ರಿಯ ಶಾಸಕ ದದ್ದಲ್ ಮನವಿ

*ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಜಿ ಕುಮಾರ್ ನಾಯಕ* ಮತ್ತು *ರಾಯಚೂರು ಗ್ರಾಮೀಣ ಕ್ಷೇತ್ರದ ಜನಪ್ರಿಯ ಶಾಸಕರಾದ ಬಸನಗೌಡ ದದ್ದಲ್* ರವರು *ಕುರ್ಡಿ* ಗ್ರಾಮದಲ್ಲಿ *ಮತಯಾಚನೆ* ಮಾಡಿದರು ಇಂದು ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಗಿಲ್ಲೇಸೂಗುರ ಬ್ಲಾಕ್ ಕಾಂಗ್ರೆಸ್ ಸಮಿತಿಯ *ಕುರ್ಡಿ…

ತೆಲಂಗಾಣದ ನಿಜಾಮಾಬಾದ ಚುನವಣಾ ವೀಕ್ಷಕರಾಗಿ ಸಚಿವ ಬೋಸರಾಜ ನೇಮಕ

ಲೋಕಸಭಾ ಚುನಾವಣೆ ಹಿನ್ಬಲೆಯಲ್ಲಿ ಕಾಂಗ್ರೆಸ ಪಕ್ಷವು ನಿಜಾಮಾಬಾದ ಕ್ಷೇತ್ರಕ್ಕೆ ವೀಕ್ಷಕರನ್ನಾಗಿ ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಬೋಸರಾಜ ಇವರಿಗೆ ನೇಮಿಸಿದೆ. ಇವರ ಜೊತೆಗೆ ಮಂತರ ಗೌಡ ಇವರಿಗೂ ಹಾಕಲಾಗಿದೆ.

ಬಿಜೆಪಿ ಸಿದ್ದಾಂತ ಹಿಂದೂ ಪರ, ಮೋದಿ ಕೈ ಬಲಪಡಿಸಲು ಅಮರೇಶ ನಾಯಕಗೆ ಬೆಂಬಲಿಸಿ, ಜಗನ್ನಾಥ ಕುಲಕರ್ಣಿ ವಕೀಲ ಮನವಿ

ಭಾರತೀಯ ಜನತಾ ಪಕ್ಷದ ಸಿದ್ದಾಂತವು ಹಿಂದೂ ಪರವಾಗಿರುವ ಕಾರಣ,ಪ್ರಧಾನ ಮಂತ್ರಿ ನರೇಂದ್ರ ಅವರು ಸಮರ್ಥವಾಗಿ ದೇಶ ನಡೆಸುತ್ತಿರುವ ಕಾರಣ, ಅವರು ಮತ್ತೊಮ್ಮೆಯಾಗಿ ಮುಂದುವರೆಯಲು ಸಂಸತ್ತಿನಲ್ಲಿ ಬಲಬೇಕು.ಅದಕ್ಕೆ ರಾಯಚೂರ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕರಿಗೆ ಬೆಂಬಲಿಸಲು ಮನವಿ.…

ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಪ್ರ.ಕಾರ್ಯದರ್ಶಿ ಸೈಯದ ಸೋಹೆಲ್ ಸಚಿವ ಬೋಸರಾಜ, ಕುಮಾರ ನಾಯಕಗೆ ಸನ್ಮಾನ

ಪ್ರದೇಶ ಕಾಂಗ್ರೆಸ ಪಕ್ಷದ ಅಲ್ಪಸಂಖ್ಯಾತ ವಿಭಾಗದ ಪ್ರಧಾನ ಕಾರ್ಯದರ್ಶಿಗಳಾದ ಯುವ ಮುಖಂಡ ಸೈಯದ ಶೋಹೆಕ್ ಅವರು ಸೋಮವಾರದಂದು ಪಕ್ಷದ ರಾಯಚೂರ ಯಾದಗಿರ ಜಿಲ್ಲೆಗಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಿ.ಕುಮಾರ ನಾಯಕ ಮತ್ತು ಸಚಿವ ಬೋಸರಾಜ ಅವರಿಗೆ ಶಾಲುವಹೊದಿಸಿ,ಬಹೂಮಾಲೆ ಹಾಕಿ ಸನ್ಮಾನಿಸಿ, ತಮಗೆ…

ಕುಮಾರ ನಾಯಕ ಗೆಲುವಿಗೆ ಸಚಿವ ಬೋಸರಾಜ, ಕೆ.ಹೆಚ್.ಮುನಿಯಪ್ಪ ಸುಧೀರ್ಘ ಚರ್ಚೆ

ಕಾಂಗ್ರೆಸ್ ಅಭ್ಯರ್ಥಿ ಜಿ ಕುಮಾರ ನಾಯಕ- ಗೆಲುವಿನ ತಂತ್ರಗಾರಿಕೆ ಕುರಿತು ಸಭೆ. *ಸಚಿವ ಎನ್ಎಸ್ ಬೋಸರಾಜು ಕೆಎಚ್ ಮುನಿಯಪ್ಪ ಸುಧೀರ್ಘ ಚರ್ಚೆ* ರಾಯಚೂರು, ರಾಯಚೂರು ಲೋಕಸಭಾ ಚುನಾವಣೆಯ ನಿಮಿತ್ತ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಎನ್ಎಸ್…

ಸಿರವಾರದಲ್ಲಿ ಬೃಹತ್ ರೋಡ ಶೋ ಮೂಲಕ ಕುಮಾರ ನಾಯಕ ಮತಯಾಚನೆ

*ಸಿರವಾರ- ಬೃಹತ್ ಮೆರವಣಿಗೆ ಮೂಲಕ ಜಿ ಕುಮಾರ್ ನಾಯಕ್ ಮತ ಯಾಚನೆ* *ನಾನು ನಿಮ್ಮ ಮನೆ ಮಗನಾಗಿ ಸೇವೆ ಮಾಡಲು ಬಂದಿರುವೆ ಜಿ ಕುಮಾರ- ಜಿ ಕುಮಾರ ನಾಯಕ* *ಕಾಂಗ್ರೆಸ್ ಅಭ್ಯರ್ಥಿ ಜಿ ಕುಮಾರ ನಾಯಕ ಗೆಲ್ಲುವುದು ಖಚಿತ- ಎನ್ಎಸ್ ಬೋಸರಾಜು*…

Other Story