ದೇಶಕ್ಕೆಬಮೋದಿ, ರಾಯಚೂರ ಲೋಕಸಭಾ ಕ್ಷೇತ್ರಕ್ಕೆ ಅಮರೇಶ ನಾಯಕ, ಬೇಕೇಬೇಕು, ಮತ ಪ್ರಚಾರದಲ್ಲಿ ಎನ್.ವಿನಯಕುಮಾರ ಮನವಿ
ಭಾರತೀಯ ಜನತಾ ಪಾರ್ಟಿ ರಾಯಚೂರು ಯುವ ಮೋರ್ಚಾದ ವತಿಯಿಂದ , ಇಂದು ಸಂಜೆ ವಾರ್ಡ್ ನಂಬರ್ 34 ಎಕ್ಲಾಸ್ಪುರ್ ಗ್ರಾಮದಲ್ಲಿ ನಮೋ ಯುವ ಚೌಪಾಲ್ ಕಾರ್ಯಕ್ರಮವನ್ನು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ವಿನಾಯಕ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು ,…