ಆಹಾರ ಇಲಾಖೆಯ ಯಂಕಣ್ಣ 36 ವರ್ಷಗಳ ಸುಧೀರ್ಘ ಸೇವೆಯ ತರುವಾಯ ಇಂದು ನಿವೃತ್ತಿ, ಸನ್ಮಾನ

ಬಿ ಆರ್ ವೆಂಕಣ್ಣ, ಸಹಾಯಕ ನಿರ್ದೇಶಕರು (ಪ್ರ) ರಾಯಚೂರು ಇವರು ಆಹಾರ ಇಲಾಖೆಯಲ್ಲಿ,36 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ಇಂದು ನಿವೃತ್ತರಾದರು. ಅವರನ್ನು ತಹಶೀಲ್ ಕಚೇರಿಯಲ್ಲಿ ಮತ್ತು ಆಹಾರ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.ಸಭೆಯಲ್ಲಿ ಜಿಲ್ಲೆಯ ವಿವಿಧ ತಾಲೂಕಿನಿಂದ ಬಂದಿದ್ದ…

ರಾಯಚೂರ ಹಿರಿಯ ಕಾಂಗ್ರೆಸ ನಾಯಕ ಎ.ವಸಂತಕುಮಾರಗೆ ವಿಧಾನ ಪರಿಷತ್ ಟಿಕೇಟ ಫೀಕ್ಸ್

ರಾಯಚೂರ ಜಿಲ್ಲಾ ಕಾಂಗ್ರೆಸ ಮಾಜಿ ಅಧ್ಯಕ್ಷರಾದ ಎ.ವಸಂತಕುಮಾರ ಅವರು ವಿಧಾನ ಪರಿಷತ್ ಬಹುತೇಕ ಖಚಿತವಾಗಿದೆ.ರಾಯಚೂರ ಜಿಲ್ಲೆಯ ಹಿರಿಯ ನಾಯಕ ಹಾಲಿ ಸಣ್ಣ ನೀರಾವರಿ ಮಂತ್ರಿ ಎನ್.ಎಸ್.ಬೋಸರಾಜ ಅವರಿಗೆ ಹಿಂದುಳಿದ ವರ್ಗದ ಕೋಟಾದಲ್ಲಿ ಟಿಕೇಟ ಕೊಟ್ಟರೆ, ಎ.ವಸಂತ ಮುಮಾರಗೆ ದಲಿತ ಕೋಟಾದಲ್ಲಿ ಕೊಡುವುದು…

ಚಂದ್ರಶೇಖರನ್ ಆತ್ಮಹತ್ಯೆ, ನ್ಯಾಯಾಂಗ ತನಿಖೆಗೆ ಕೆ.ಜಿ.ಆಗ್ರಹ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ, ಅತ್ಯಂತ ದುರ್ಬಲ ಸಮುದಾಯಗಳಲ್ಲಿ ಪ್ರಮುಖವಾದ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಂಚನೆ ಮಾಡಲು ನಡೆದಿದೆಯನ್ನಲಾದ 87 ಕೋಟಿ ರೂಗಳ ಹಗರಣ ಅತ್ಯಂತ ಆತಂಕಕಾರಿ ವಿಚಾರವಾಗಿದೆ. 187 ಕೋಟಿ ರೂ ಮೊತ್ತದಲ್ಲಿ ಅದರ ಸುಮಾರು…

ಮಚ್ಚಿ ಬಜಾರ ಹಣ್ಣಿನ ಮಂಡಿಗಳು ಎಪಿಎಂಸಿಗೆ ಸ್ಥಳಾಂತರಿಸಲು ಮನವಿ

ರಾಯಚೂರ ನಗರದ ಮಚ್ಚಿ ಬಜಾರ. ರಸ್ತೆಗೆ ಹೊಂದಿಕೊಂಡು ಇರುವ ಹಣ್ಣಿನ ಮಂಡಿಗಳನ್ನು ತಕ್ಷಣ ಎಪಿಎಂಸಿ ಹತ್ತಿ ಪ್ರಾಂಗಣ ಬ್ಲಾಕ ಎನ್.ಡಿ ಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ, ಸಮಾಜ ಸುಧಾರಕರು ಮನವಿ ಪತ್ರ ನೀಡಿದರು. ಹಣ್ಣಿನ ಮಂಡಿಗಳು ರಸ್ತೆ ಹೊಂದಿಕೊಂಡೇ ಇರುವ ಕಾರಣ ಸಂಚಾರಕ್ಕೆ…

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಬಾರಿ ಶುಲ್ಕ, ಕ್ರಮಕ್ಕೆ ಪ್ರತಿಭಟನೆ

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಬಾರಿ ಶುಲ್ಕ! ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತು ನೀಡದ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ದೂರು ದಾಖಲಿಸಿ ನೊಂದಣಿ ರದ್ದತಿಗೆ ನಮ್ಮ ಆಗ್ರಹ! ಮಾನ್ಯರೆ, ಈ ಮೂಲಕ ತಮ್ಮಲ್ಲಿ ಸಿಪಿಐ(ಎಂಎಲ್)ರೆಡ್ ಸ್ಟಾರ್‌ ಜಿಲ್ಲಾ…

ಕೆಲಸ ಮಾಡಿದ ರವಿ ಬೋಸರಾಜ ಒತ್ತಡ ಓಪೆಕ್ ಸಮಿಪದ ಹದಗೆಟ್ಟ ರಸ್ತೆಗೆ ಕಾಂಕ್ರೇಟ ಹಾಸು

ರಾಯಚೂರ ನಗರದ ಹೊರ ವಲಯದ ಓಪೆಕ‌ ಆಸ್ಪತ್ರೆ ಬಳಿ ಮುಖ್ಯ ರಸ್ತೆಗೆ ತೆಗ್ಗುಗಳು ಬಿದ್ದು, ಮಳೆ ನೀರು ನಿಂತು ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು. ಕೊಳಕು ನೀರು ಪಾದಚಾರಿಗಳಿಗೆ ಇರಿಟೆಟ್ ಮಾಡುತ್ತಿತ್ತು. ರಾಷ್ಟ್ರೀಯ ಹೆದ್ದಾರಿ ಎನಿಸಿದರೂ, ಕೆಟ್ಟು ಹೊಗಿತ್ತು. ಬರೀ ಮಣ್ಣು ಮುಚ್ಚಿ…

ಗ್ರಾಹಕ ವ್ಯಾಜ್ಯ ತೀರ್ಪುಗಳ ಲೇಖನ ಬರೆಯಲಿರುವ ಗೌರೀಶ ವಕೀಲರು

ಜಿಲ್ಲಾ ಗ್ರಾಹಕರ ವೇದಿಕೆಯ ಬಗ್ಗೆ ತಲಸ್ಪರ್ಷಿ ಜ್ಣಾನ ಹೊಂದಿರುವ ಗೌರೀಶ ಸ್ವಾಮಿ ವಕೀಲರು ಗ್ರಾಹಕ ವೇದಿಕೆಯ ತೀರ್ಪುಗಳನ್ನು ವಾಹಿನಿ ಸುದ್ದಿ ವಿಭಾಗದಲ್ಲಿ ಬರೆಯಲು ಆರಂಭಿಸಿದ್ದಾರೆ.ಗ್ರಾಹಕ ವ್ಯಾಜ್ಯ, ಸಮಸ್ಯೆ, ಬಿಕ್ಕಟ್ಟುಗಳು ಇದ್ದಲ್ಲಿ ಇವರನ್ನು ಸಂಪರ್ಕಿಸಲು ಕೋರುವೆ ಉಪೇಂದ್ರ ಸಂಪಾದಕರು

ಆತ್ಮಹತ್ಯೆ ಅಧಿಕಾರಿ ಚಂದ್ರಶೇಖರನ್ ಮನೆಗೆ ಸಚಿವ ಪರಮೇಶ್ವರ, ವಾಲ್ಮೀಕಿ ನಿಗಮದ ಅಧ್ಯಕ್ಷ ದದ್ದಲ್ ಭೇಟಿ, ಸಾಂತ್ವಾನ

ಇಂದು ಶಿವಮೊಗ್ಗ ದಲ್ಲಿ ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಶ್ರೀ ಡಾ ಪರಮೇಶ್ವರ್ ಸರ್, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಶ್ರೀ ಬಸನಗೌಡ ದದ್ದಲ್ ರವರು ಇತ್ತಿಚೆಗೆ ನಿಧಾನರಾಧ ಮಹರ್ಷಿ…

ಗ್ರಾ.ಪಂ.ಸದಸ್ಯ ಮತ್ತು ಕುಟುಂಬದ ಸದಸ್ಯರಿಂದ ಮಹಿಳೆ ಮೇಲೆ ಹಲ್ಲೆ, ಆರೋಪಿ ಬಂಧನ

ಗ್ರಾಮ ಪಂಚಾಯತಿ ಸದಸ್ಯನಿಂದ ಮಹಿಳೆ ಮೇಲೆ ಹಲ್ಲೆ.ಸದಸ್ಯನ ಬಂಧನ. ರಾಯಚೂರು ತಾಲೂಕಿನ ಸಗಮಕುಂಟ ಗ್ರಾಮ ಪಂಚಾಯತಿ ಸದಸ್ಯ. .ತನ್ನ ಕುಟುಂಬಸ್ಥರ ಜೊತೆಗೂಡಿ, ಕೊರ್ವಿಹಾಳ ಗ್ರಾಮದ ರಂಗಮ್ಮಳ ಮೇಲೆ ಬೆತ್ತದಿಂದ ಹಲ್ಲೆ ನಡೆಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಆಕೆಗೆ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ…

ಬೋಸರಾಜ ಸಚಿವರಾಗಿ ಮುಂದುವರೆಬೇಕು, ಮಾರುತಿ ಬಡಿಗೇರ

ಹಿರಿಯ ರಾಜಕಾರಣಿ ಬೋಸರಾಜು ಪುನಃ ಸಚಿವರಾಗಲಿ: ಮಾರುತಿ ಬಡಿಗೇರ್. ರಾಯಚೂರು ಮೇ 30 ಕಲ್ಯಾಣ ಕರ್ನಾಟಕದಲ್ಲಿ ಕಳೆದ 50 ವರ್ಷಗಳಿಗಿಂತ ಅಧಿಕ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಮತ್ತು ಸಾಕಷ್ಟು ಸಕ್ರಿಯವಾಗಿ ಕೆಲಸ ಮಾಡಿರುವಂತಹ ಹಿರಿಯ ರಾಜಕಾರಣಿ ಹಿರಿಯ ಮುತ್ಸದ್ದಿ ಎನ್ಎಸ್ ಬೋಸರಾಜು…

Other Story