ಜೇಸ್ಕಾಂನಲ್ಲಿ ಗ್ರೇಡ 2 ಹುದ್ದೆಯ ಬಸವರಾಜ ಸಾಹುಕಾರ ವಯೋಸಹಜ ನಿವೃತ್ತಿ, ಹೃದಯಸ್ಪರ್ಶಿ ಸನ್ಮಾನ

ಜನರ ಸಹಾಯಕ್ಕೆ ಸದಾ ಕ್ರಿಯಾಶೀಲರಾದ ಕರ್ನಾಟಕ ವಿದ್ಯುತ ನಿಗಮ ಮಂಡಳಿ ದೇವದುರ್ಗ ಇಲ್ಲಿ ಮೆಕಾನಿಕಲ್ ಗ್ರೇಟ್ 2 ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ ಸಾಹುಕಾರ (ಶೇಠ) ಅವರು ವಯೋ ಸಹಜ ನಿವೃತ್ತಿ ಹೊಂದಿದ ಕಾರಣ ಇಲಾಖೆ ವತಿಯಿಂದ ದೇವದುರ್ಗದಲ್ಲಿ ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ಎಇಇ…

ಬಿಜೆಪಿ ಯುವ ಮೋರ್ಚಾದಿಂದ ಸಸಿ ನೆಡುವ ಕಾರ್ಯಕ್ರಮ

ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿ ಅವರು ತಮ್ಮ ತಾಯಿಯ ಹೆಸರಿನ ಮೇಲೆ ಒಂದು ವೃಕ್ಷವನ್ನು ಹಾಕುವುದರ ಮೂಲಕ ದೇಶಾದ್ಯಂತ ಪರಿಸರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು , ಅದರ ಪ್ರೇರಣೆಯಿಂದ ಇಂದು ದೇಶಾದ್ಯಂತ ಸಸಿಗಳ ನೆಡುವ ಕಾರ್ಯಕ್ರಮಗಳು ನಡೆಯುತ್ತಿವೆ , ಈ ಒಂದು…

ಲೋಕಸಭಾ ವಿಪಕ್ಷ ನಾಯಕ ರಾಹುಲ್ಗೆ ಅಭಿನಂದಿಸಿದ ಸಿಎಂ ಸಿದ್ದು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಸಭೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ರಾಹುಲ್ ಗಾಂಧಿಯವರನ್ನು ದೆಹಲಿಯ ನಿವಾಸದಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.‌ ಸಚಿವರಾದ ಕೆ.ಜೆ.ಜಾರ್ಜ್, ಜಿ.ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಮುಖ್ಯಮಂತ್ರಿಗಳ…

ಮಾವಿನಕೆರೆ ಅಕ್ರಮ ಕಟ್ಟಡಗಳ ತೆರವಿಗೆ ನಗರಸಭೆ ಕಾರ್ಯಾಚರಣೆ, ಅಂಬಾಜಿ ಮೇಲೆ ಹಲ್ಲೆ, ಜೀವ ಬೆದರಿಕೆ

ಈರಣ್ಣ ವೃತ್ತದಿಂದ ಮಾವಿನಕೆರೆಗೆ ಸಂಪರ್ಕ ಕಲ್ಪಿಸಿಕೊಡುವ ರಸ್ರೆಯೂದ್ದಕ್ಕೂ ಅಕ್ರಮ ಕಟ್ಟಡಗಳ ತೆರವಿಗೆ ನಗರಸಭೆ ಇವತ್ತು ಮುಂದಾಗಿದೆ. ಅಕ್ರಮ ಮಳಿಗೆ ವಿರುದ್ದ ಹೋರಾಡಿದ್ದ ನಾನು ದ್ವಂಸ ಕಾರ್ಯಾಚರಣೆ ನೋಡಲು ಹೋದಾಗ ಕೆಲವರು ಹಲ್ಲೆ ಮಾಡಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ. ಹೊಡೆ ಬಡೆ ಮಾಡಿದ…

ಸಣ್ಣ ನೀರಾವರಿ ಸಚಿವ ಬೋಸರಾಜಗೆ ಹೂಗುಚ್ಚ ನೀಡಿ, ನೂತನ ಸದಸ್ಯತ್ವಕ್ಕೆ ಸಂತಸ ಹಂಚಿಕೊಂಡ ತಲಕಾಯಿ ಮಾರೆಪ್ಪ

ಕೆಪಿಸಿಸಿ ಹಿಂದುಳಿದ ವಿಭಾಗದ ಉಪಾಧ್ಯಕ್ಷರು, ಹಿಂದುಳಿದ ಗಂಗಾಮತ ಸಮಾಜದ ಯುವ ನಾಯಕರಾದ ತಲಕಾಯಿ ಮಾರೆಪ್ಪ ಅವರು ಬೆಂಗಳೂರಲ್ಲಿ ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಬೋಸರಾಜ ಅವರಿಗೆ ಹೂಗುಚ್ಛ ನೀಡಿ, ಆರ್ಶೀವಾದ ಪಡೆದರು. ವಿಧಾನ ಪರಿಷತ್ಗೆ ಮತ್ತೆ ಆಯ್ಕೆಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಪಕ್ಷ ಸಂಘಟನೆ,…

ಲಿಂಗಸೂಗೂರಲ್ಲಿ ಕುರಿಗಳ್ಳರ ಬಂಧನ, ಪೊಲೀಸರ ವಾಹನ ಜಖಂ, ಆರೋಪಿಗಳಿಂದ ಹಲ್ಲೆ, ಪೊಲೀಸರಿಗೆ ಸಣ್ಣ ಗಾಯ

ಯಾದಗಿರಿ ಜಿಲ್ಲೆಯ ಶಹಪೂರುಕಡೆಯಿಂದ ಲಿಂಗಸ್ಗೂರು ಕಡೆ ಕುರಿ ಕಳ್ಳತನ ಮಾಡುವ ಶಂಕಿತ ಗ್ಯಾಂಗ ಸ್ಕಾರ್ಪಿಯೋ ವಾಹನ ಬರುತ್ತಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುವಂತೆ ಮಾಹಿತಿ ನೀಡಿದ್ದರಿಂದ ಲಿಂಗಸ್ಗೂರು ಪೊಲೀಸರು-ಕಾರ್ಯಾಚರಣೆ ನಡೆಸಿದಾಗ, ಕುರಿ ಕಳ್ಳರು ಪೊಲೀಸರ ಮೇಲೆ ಹಲ್ಲೆ, ವಾಹನ ಜಖಂಗೋಳಿಸಿದ್ದಾರೆ.…

ಕವಿಪ್ರನಿ ನೌಕರ ಸಂಘದ ಚುನಾವಣೆ, ಗೋಪಿ ತಂಡಕ್ಕೆಬಜಯ

*22ನೇ ತ್ರೈವಾರ್ಷಿಕ ಮಹಾಧಿವೇಶನದ ಕವಿಪ್ರನಿ ನೌಕರರ ಸಂಘದ ಚುನಾವಣೆಯಲ್ಲಿ ಜೆ ಎಲ್ ಗೋಪಿ ತಂಡಕ್ಕೆ ಭರ್ಜರಿ ಗೆಲವು* ದಿನಾಂಕ 26.06.2024ರಂದು ಬೆಂಗಳೂರಿನಲ್ಲಿ ನಡೆದ 22ನೇ ತ್ರೈವಾರ್ಷಿಕ ಮಹಾಧಿವೇಶನದ ಕವಿಪ್ರನಿ ನೌಕರರ ಸಂಘದ ಚುನಾವಣೆಯಲ್ಲಿ ರಾಯಚೂರು ವೃತ್ತದ ನಾಲ್ಕು ಕೇಂದ್ರ ಸಮಿತಿ ಸದಸ್ಯರ…

ನಿಯಮಬಾಹಿರ ಬಡಾವಣೆ ನಿರ್ಮಾಣಕ್ಕೆ ಅನುಮೋದನೆ, ಕ್ರಮಕ್ಕೆ ಒತ್ತಾಯ

ನಿಯಮ ಬಾಹಿರವಾಗಿ ಬಡಾವಣೆಗೆ ಅನುಮೋದನೆ ನೀಡಿದ ಅಧಿಕಾರಗಳ ಮೇಲೆ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗೆ ದೂರು. ರಾಯಚೂರು : ನಗರಸಭೆ ವ್ಯಾಪ್ತಿಯ ವಿವಿಧ ಗ್ರಾಮಗಳ ವಿವಿಧ ಸರ್ವೇ ನಂಬರ್‌ಗಳಲ್ಲಿ ಕೃಷಿ ವಲಯದ ಭೂಮಿಯನ್ನು ವಸತಿ ಉದ್ದೇಶಕ್ಕಾಗಿ ‌ನಿಯಮಬಾಹಿರವಾಗಿ ಅನಧಿಕೃತವಾದ ಅನುಮೋದನೆ ನೀಡಿರುವ ನಗರಾಭಿವೃದ್ಧಿ…

ಸಂಸದ, ಕೇಂದ್ರ ಸಚಿವರ ಸಭೆಯಲ್ಲಿ ರಾಯಚೂರಗೆ ಏಮ್ಸ್ ಮಂಜೂರಾತಿಗೆ ಒಕ್ಕೋರಲಿನ ಒತ್ತಾಯ

*ದಿಲ್ಲಿಯ ಖಾಸಗಿ ಹೋಟೆಲ್ ನಲ್ಲಿ ನಿನ್ನೆ ನೂತನ ಸಂಸದರು ಹಾಗೂ ಕೇಂದ್ರದ ಸಚಿವರೊಂದಿಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವುಕುಮಾರ ಅವರು ಹಮ್ಮಿಕೊಂಡಿದ್ದ ಸಭೆಯಲ್ಲಿ ಪಾಲ್ಗೊಂಡು, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ರಾಜ್ಯದ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ…

ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರಗೆ ಹೂಗುಚ್ಛ ನೀಡಿ ಶುಭಕೋರಿದ ಕೆಪಿಸಿಸಿ ಹಿಂದುಳಿದ ವಿಭಾಗದ ಉಪಾಧ್ಯಕ್ಷ ತಲಕಾಯಿ ಮಾರೆಪ್ಪ

ವಿಧಾನ ಪರಿಷತ್ ನೂತನ ಸದಸ್ಯರು ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎ.ವಸಂತಕುಮಾರ ಅವರಿಗೆ ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷರಾದ ತಲಕಾಯಿ ಮಾರೆಪ್ಪ ಅವರು ಹೂಗುಚ್ಛ ನೀಡಿ, ಶುಭ ಕೋರಿದರು. ಅಭಿನಂದಿಸಿ, ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರಾಂತದ ಜ್ವಲಂತ ಸಮಸ್ಯೆಗಳ ಬಗ್ಗೆ ಮೆಲ್ಮನೆಯಲ್ಲಿ ಸಮರ್ಥವಾಗಿ…

Other Story