ಸಿದ್ದಾರೂಢ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ

ಸಿದ್ದಾರೂಢ ಮಠದ ಶ್ರಾವಣ ಮಾಸದ ವಿವಿಧ ಧಾರ್ಮಿಕ ಕಾರ್ಯಕ್ರಮ. ಹಟ್ಟಿ ಚಿನ್ನದ ಗಣಿ. ಶ್ರೀ ಸಿದ್ಧಾರೂಢ ಮಠದ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಸದರಿ ಕಾರ್ಯಕ್ರಮಗಳ ಭಾಗವಾಗಿ ಗಣ್ಯರಿಗೆ ಸನ್ಮಾನ ನಾಗರತ್ನ ಗುರಿಕಾರ ಪಟ್ಟಣ ಪಂಚಾಯತ್…

ಯಶಸ್ವಿಯಾಗಿ ಜರುಗಿದ ಲಿಂಗಸೂಗೂರ ತಾಲೂಕಾ ಮಟ್ಟದ ಕ್ರಿಡಾಕೂಟ

ಲಿಂಗಸುಗೂರು ತಾಲೂಕಾ ಮಟ್ಟದ ಪ್ರೌಢಶಾಲಾ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ಪದವಿಪೂರ್ವ (ಪ್ರೌಢಶಾಲಾ ವಿಭಾಗ) ಲಿಂಗಸುಗೂರು ಇಲ್ಲಿ ನಡೆಸಲಾಯಿತು. ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಫೈನಲ್ ಪಂದ್ಯದಲ್ಲಿ ಹಿರೇನಗನೂರು ಪ್ರೌಢಶಾಲೆಯ ವಿದ್ಯಾರ್ಥಿನಿಯರು ಸರ್ಜಾಪೂರ ವಿದ್ಯಾರ್ಥಿನಿಯರ ಮೇಲೆ ವಿಜಯ ಸಾಧಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾದರು. ವಿದ್ಯಾರ್ಥಿನಿಯರಾದ ಮಹೇಕ್,ಗೌಸಿಯಾ,…

ರಾಯಚೂರ ಜಿಲ್ಲೆಯಲ್ಲಿ ಮೌಲಾನಾ ಆಜಾದ ಭವನ ನಿರ್ಮಾಣಕ್ಕೆ ಸಚಿವ ಜಮೀರ ಅಹಮದ ಖಾನಗೆ ಎ.ವಸಂತಕುಮಾರ ಮನವಿ

ರಾಯಚೂರ ಜಿಲ್ಲಾ ಕೇಂದ್ರದಲ್ಲಿ ಮೌಲಾನಾ ಆಜಾದ ಭವನ ನಿರ್ಮಾಣಕ್ಕೆ ಪೂರಕ ಅನುದಾನ ಒದಗಿಸಲು ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ ಅವರು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರಾದ ಜಮೀರ ಅಹಮದ ಖಾನಗೆ ಮನವಿ ಮಾಡಿದರು. ರಾಯಚೂರ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ಜಿಲ್ಲಾ ಕಛೇರಿ,ಅಲ್ಪಸಂಖ್ಯಾತರ…

ನಗರಸಭೆ ನೂತನ ಅಧ್ಯಕ್ಷ,ಉಪಾಧ್ಯಕ್ಷರಿಗೆ ಶಶಿಕಲಾ ಭೀಮರಾಯ ಸನ್ಮಾನ

ರಾಯಚೂರ ನಗರಸಭೆ ನೂತನ ಅಧ್ಯಕ್ಷರಾದ ಶ್ರೀಮತಿ ನರಸಮ್ಮ ಮಾಡಗಿರಿ ಇವರಿಗೆ ಕಾಂಗ್ರೆಸ ಪಕ್ಷದ ರಾಜ್ಯ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಭೀಮರಾಯ ಶಾಲು ಹಾಕಿ ಸನ್ಮಾಇಸಿದರು.ನಗರ ವ್ಯಾಪ್ತಿಯಲ್ಲಿ ನೀರು, ನೌರ್ಮಲ್ಯ, ರಸ್ತೆ, ಬೀದಿ ದೀಪಗಳ ಸಮಸ್ಯೆಯಿದ್ದು, ಜನರ ಆಶೊತ್ತರಗಳಿಗೆ…

ಸ್ವಾಮಿ ವಿವೇಕಾನಂದ ಚಿಂತನೆಗಳು ಅಳವಡಿಸಿಕೊಳ್ಳಲು ನಿವೃತ್ತ ಶಿಕ್ಷಣಾಧಿಕಾರಿ ಗವಾಯಿ ಕರೆ

ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಮೌಲ್ಯಗಳು ಅಳವಡಿಸಿಕೊಳ್ಳಿ: ಹನುಮಂತಪ್ಪ ಗವಾಯಿ. ಶ್ರೀ ಮುರಘೇಂದ್ರ ಸ್ವಾಮಿ ಸರ್ಕಾರಿ ಪ್ರೌಢಶಾಲೆ ಮಸರಕಲ್ ಹಾಗೂ ವರ್ಧನ್ ಶಿಕ್ಷಣ ಹಾಗೂ ಚಾರಿಟೇಬಲ್ ಟ್ರಸ್ಟ್ ಮಸರಕಲ್ ಸಹಯೋಗದಲ್ಲಿ ನಿನ್ನೆ ಸರಕಾರಿ ಪ್ರೌಢಶಾಲೆ ಮಸರಕಲ್ ನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನ,…

ಸಿಎಂ ಸಿದ್ರಾಮಯ್ಯ ವಿರುದ್ದ ಬಿಜೆಪಿ ಪಿತೂರಿ ವಿರೋಧಿಸಿ, ಕಾಂಗ್ರೆಸ ರಾಜ್ಯಪಾಲ ಭವನ ಚಲೋ ಪ್ರತಿಭಟನೆ, ತಲಕಾಯಿ ಮಾರೆಪ್ಪ ಭಾಗಿ, ಭಿತ್ತಿ ಪತ್ರಗಳ ಪ್ರದರ್ಶನ

ರಾಜ್ಯ ಬಿಜೆಪಿ ಪಕ್ಷ ಮತ್ತು ಕೇಂದ್ರದ ಕುಟೀಲ ನೀತಿಯಿಂದ ಜನಪರ ನಾಯಕ, ದಲಿತ,ಹಿಂದುಳಿದ,ಅಲ್ಪಸಂಖ್ಯಾತರ ಅಭಿವೃದ್ದಿ ಹರಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರ ಮೂಲಕ ಹುರುಳಿಲ್ಲದ ಪ್ರಕರಣ ಮುಂದಿಟ್ಟು ತನಿಖೆಗೆ ಆದೇಶ ಕೊಡಿಸಿರುವುದನ್ನು ವಿರೋಧಿಸಿ, ಇಂದು ಕೆಪಿಸಿಸಿ ನಡೆಸಿರುವ ರಾಜಭವನ ಚಲೋ ಬೃಹತ್…

ಪ್ರಧಾನ ಮಂತ್ರಿ 15 ಅಂಶಗಳ ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯರಾಗಿ ವಿಕಾಸ್ ರುನ್ವಾಲ್ ಜೈನ ನಾಮನಿರ್ದೇಶನ

ಪ್ರಾಮಾಣಿಕ, ಜನಪರ ಚಿಂತಕ ರಾಯಚೂರಿನ ಪ್ರತಿಷ್ಠಿತ ವಿಕಾಸ್ ರುನ್ವಾಲ್ ಜೈನ ಇವರಿಗೆ‌‌ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಅನುಷ್ಠಾನ ಸಮಿತಿಗೆ ನಾಮನಿರ್ದೇಶನ ಮಾಡಲಾಗಿದೆ. ರಾಜ್ಯ ಸಕಾರ,ರಾಜ್ಯಪಾಲರ ಸೂಚನೆ ಮೇರೆಗೆ ಅಲ್ಪಸಂಖ್ಯಾತ ಆಯೋಗ ಈ ಆದೇಶ ಹೊರಡಿಸಿದೆ.ಇದರಡಿ 20…

ಜಾಲಹಳ್ಳಿಯಲ್ಲಿ ಭಾರೀ ಮಳೆಗೆ ರಸ್ತೆಗೆ ಕೊಡಿ, ತಕ್ಷಣ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಶಾಸಕಿ ಕರೆಮ್ಮ ಜಿ.ನಾಯಕ ಸೂಚನೆ

ದೇವದುರ್ಗ ತಾಲೂಕಾ ಜಾಲಹಳ್ಳಿ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ರಸ್ತೆಯು ಮಳೆಯ ರಭಸಕ್ಕೆ ಕಿತ್ತುಕೊಂಡು ಹೋಗಿದ್ದರ ಬಗ್ಗೆ ಮಾಹಿತಿ ಬಂದಿದೆ. ವಸತಿ ನಿಲಯದ ಮಕ್ಕಳು,ಪಾಲಕರು ಭಯಪಡುವ ಅಗತ್ಯವಿಲ್ಲ. ಸುರಕ್ಷತೆಗೆ ಎಲ್ಲ ಕ್ರಮಗಳು ತೆಗೆದುಕೊಳ್ಳಲು ಅಧಿಕಾರಿವರ್ಗಕ್ಕೆ ತಿಳಿಸಿದ್ದಾಗಿ ದೇವದುರ್ಗದ ಜನಪ್ರಿಯ ಶಾಸಕಿ ಕರೆಮ್ಮ…

ಜಾಲಹಳ್ಳಿಯಲ್ಲಿ ಭಾರೀ ಮಳೆಗೆ ಕೊಚ್ಚಿಹೋದ ರಸ್ತೆ,ಮೋರಾರ್ಜಿ ವಸತಿ ಶಾಲೆ ರಸ್ತೆ ಸಂಪರ್ಕ ಕಡಿತ

ದೇವದುರ್ಗ ತಾಲೂಕಾ ಜಾಲಹಳ್ಳಿ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ರಸ್ತೆಯು ಮಳೆಯ ರಭಸಕ್ಕೆ ಕಿತ್ತುಕೊಂಡು ಹೋಗಿದೆ. ಪಕ್ಕದಲ್ಲೇ ಹಳ್ಳ ಹರಿಯುತ್ತಿದ್ದು,ವಸತಿ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ರೆ ಹಾಳಾಗಿ, ನೀರು ರಭಸವಾಗಿ ಹರಿಯುತ್ತಿದೆ. ಓಡಾಡಲು ದಾರಿಯಿಲ್ಲ.ಅತ್ತ ಕಡೆಯಬಜನ ಇತ್ತ ಬರಲು ಇತ್ತಕಡೆ ಜನ…

ರಾಯಚೂರ ವಿವಿ ಸಿಂಡಿಕೇಟ ಸದಸ್ಯ ರಮೇಶ, ಹುಸೆನಪ್ಪ ಸನ್ಮಾನ

ರಾಯಚೂರ ವಿಶ್ವ ವಿದ್ಯಾಲಯದ ಸಿಂಡಿಕೇಟ ಸದಸ್ಯರಾಗಿ ನಾಮನಿರ್ದೇಶಿತ ಸದಸ್ಯರಾಗಿ ನೇಮಕವಾದ ಚನ್ನಬಸವ ನಾಯಕ ಇವರಿಗೆ ಆತ್ಕೂರ ಗ್ರಾ.ಪಂ.ನ ಕುರ್ವಕುರ್ದಾ ನಿವಾಸಿಗಳಾದ ಕಾಂಗ್ರೆಸ ಪಕ್ಷದ ಮುಖಂಡರಾದ ರಮೇಶ ಮತ್ತು ಹುಸೆನಪ್ಪ ಶುಭ ಕೋರಿದರು.ಶಾಲು ಹೊದಿಸಿ, ಸನ್ಮಾನಿಸಿದರು.

Other Story