ನಗರ ಬ್ಲಾಕ ಕಾಂಗ್ರೆಸ ಅಧ್ಯಕ್ಷ ಸ್ಥಾನಕ್ಕೆ ಜಿ.ಬಸವರಾಜ ರೆಡ್ಡಿ ರಾಜೀನಾಮೆ

ರಾಯಚೂರ ನಗರ ಬ್ಲಾಕ ಕಾಂಗ್ರೆಸ ಅಧ್ಯಕ್ಷ ಸ್ಥಾನಕ್ಕೆ ಜಿ.ಬಸವರಾಜ ರೆಡ್ಡಿ ರಾಜೀನಾಮೆ ನೀಡಿದ್ದಾರೆ. ಕಳೆದ 22 ವರ್ಷಗಳಿಂದ ನಗರ ಹುದ್ದೆ ಸಮರ್ಥವಾಗಿ ನಿಭಾಯಿಸಿದ್ದೇನೆ. ನನಗೆ ಪಕ್ಷದ ಕೆಲಸಕ್ಕೆ ಸಹಕರಿಸಿದ ಎಲ್ಲ ನಗರ ವಿಧಾನ ಸಭಾ ಕ್ಷೇತ್ರದ ಹಿರಿಯ ಕಿರಿಯ ಮುಖಂಡರಿಗೆ,ನಗರಸಭೆ ಹಾಲಿ…

ನನ್ನ ಪತಿಗೆ ಮುಜುಗರ ಮಾಡಲು ಮನಸ್ಸಿಲ್ಲ 15 ಕ್ರಯ ಪತ್ರಗಳ ವಾಪಸ್ ಸಿಎಂ ಪತ್ನಿ ಪಾರ್ವತಿ ಸ್ಪಷ್ಟ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶ್ರೀಮತಿ ಪಾರ್ವತಿ ಅವರು ವಿವಾದಕ್ಕೆ ಒಯ್ದ 15 ನಿವೇಶನಗಳ ವಾಪಸ್ಸಾತಿಗೆ ಒಪ್ಪಿಕೊಂಡಿದ್ದಾರೆ.ನನ್ನ ಪತಿ ಪಾರದರ್ಶಕ, ನೈತಿಕತೆ,ಜನಬಲ ಹೊಂದಿದವರು ಅವರಿಗೆ ಕಳಂಕ ತಂದ ಇದು ನನಗೆ ಬೇಡ, ಕ್ರಯ ಪತ್ರ ವಾಪಸ್ ಕೊಡುವುದಾಗಿ ತಿಳಿಸಿದ್ದಾರೆ.ಅವರಿಗೆ ಮುಜುಗರವಾಗಬಾರದು.

ಗಿಣಿಗೇರಾ, ಮಹಬೂಬನಗರ ರೈಲು ಮಾರ್ಗ ಶೀಘ್ರ ಪೂರ್ಣಗೊಳಿಸಲು ಪ್ರಯತ್ನಿಸಿ, ಬಾಬುರಾವ್ ಡಾ.ಶಿವರಾಜ ಪಾಟೀಲ್ ಸಲಹೆ

ಬೆಂಗಳೂರು: ರೈಲ್ವೆ ಸಲಹಾ ಮಂಡಳಿ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಡಾ. ಬಾಬುರಾವ್ ಅವರು, ವಿಶ್ರಾಂತ ನ್ಯಾಯಮೂರ್ತಿ, ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಜಸ್ಟೀಸ್ ಶಿವರಾಜ್ ವಿ. ಪಾಟೀಲ್ ಅವರನ್ನು ಕಂಡು ಆಶೀರ್ವಾದ ಪಡೆದರು. ಈ…

ದಿ. 3 ರಿಂದ ಮುನ್ನೂರಕಾಪ ಸಮಾಜದಿಂದ ಅದ್ದೂರಿಯಾಗಿ ನವರಾತ್ರಿ ಆಚರಣೆ, ಎ.ಪಾಪಾರೆಡ್ಡಿ

ನವರಾತ್ರಿ ಉತ್ಸವವನ್ಮು ಮುನ್ನೂರಕಾಪು ಸಮಾಜದಿಂದ ದಿ. 3 ರಿಂದ ಅದ್ದೂರಿ,ಭಕ್ತಿ ಭಾವದಿಂದ ಕಾಳಿಕಾ,ಮಾತಾ ಮಹಾಲಕ್ಷ್ಮೀ ದೇಗುಲದಲ್ಲಿ ನಡೆಯುತ್ತದೆ ಎಂದು ಮಾಜಿ ಶಾಸಕರು,ಸಮಾಜದ ಹಿರಿಯರಾದ ಎ.ಪಾಪಾರೆಡ್ಡಿ ತಿಳಿಸಿದರು. ಅವರಿಂದು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ,ಶಾಲಾ ಕಾಲೇಜ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.30 ಸಾವಿರ,20 ಸಾವಿರ,…

ಹರಿಜನವಾಡಾದಲ್ಲಿ ಅಭಿವೃದ್ದಿ ಕಾರ್ಯಗಳು ವೀಕ್ಷಿಸಿದ ಕಾಂಗ್ರೆಸ ಯುವ ನಾಯಕ ರವಿ ಬೋಸರಾಜ

*ಹರಿಜನವಾಡಕ್ಕೆ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಭೇಟಿ* *ವಿವಿಧ ಪ್ರಗತಿ ಕಾಮಗಾರಿಗಳ ವೀಕ್ಷಿಸಿದ ರವಿ ಬೋಸರಾಜು* *ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ನಾವೇಲ್ಲರು ಸ್ವಚ್ಛತೆಯಿಂದ ಕಾಪಾಡಬೇಕು* ನಗರದ ಹರಿಜನವಾಡ ಬಣಾವಣೆಯಲ್ಲಿ ನಡೆಯುತ್ತಿರುವ ಸ್ವಚ್ಛತೆಯ ಚರಂಡಿ ಸಿಸಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು…

ರಾಮಲಿಂಗಾರೆಡ್ಡಿಗೆ ಮುಖ್ಯಮಂತ್ರಿ ಹುದ್ದೆ ಕೊಡಲು ರೆಡ್ಡಿ ಸಮಾಜದ ಪಿ.ಆರ್.ಸತ್ಯನಾರಾಯಣರೆಡ್ಡಿ ಮನವಿ

ಮುಖ್ಯಮಂತ್ರಿಗಳ ಬದಲಾವಣೆಯ ಕೂಗು ಕೇಳಿ ಬರುತ್ತಿದ್ದು, ಹಾಗೆನಾದರೂ,ಆದರೆ, ರೆಡ್ಡಿ ಸಮಾಜದ ಹಿರಿಯರಾದ ರಾಮಲಿಂಗಾರೆಡ್ಡಿ ಇವರಿಗೆ ಮುಖ್ಯಮಂತ್ರಿ ಸ್ಥಾನ ಕಲ್ಪಿಸಿಕೊಬೇಕೆಂದು ರೆಡ್ಡಿ ಸಮಾಜದ ಯುವ ಮುಖಂಡರಾದ ಪಿ.ಆರ್.ಸತ್ಯನಾರಾಯಣ ರೆಡ್ಡಿ ರಾಯಚೂರ ಇವರು ಒತ್ತಾಯಿಸಿದ್ದಾರೆ.ರಾಮಲಿಂಗಾರೆಡ್ಡಿ ಆವರು ರಾಜಕೀಯ ಅನುಭವವುಳ್ಳವರು. ಎಂಟು ಸಲ ಶಾಸಕರಾದವರು. ಪಕ್ಷ…

ಸಿರವಾರದಲ್ಲಿ ಶಿಕ್ಷಕರ ದಿನಾಚರಣೆ, ಪ್ರಶಸ್ತಿ ಪ್ರದಾನ

*ಸಿರವಾರ- ಶಿಕ್ಷಕರ ದಿನಾಚರಣೆ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ* *ಶಾಸಕ ಹಂಪಯ್ಯ ನಾಯಕ್ ಹಾಗೂ ರವಿ ಭೋಸರಾಜರಿಂದ ಕಾರ್ಯಕ್ರಮ ಉದ್ಘಾಟನೆ* *ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು -ರವಿ ಬೋಸರಾಜು* *ಶಿಕ್ಷಕರಿಂದ ಮಾತ್ರ ಸದೃಢ ದೇಶ ನಿರ್ಮಾಣ*…

ಬ್ರಾಹ್ಮಣರನ್ನು ಅಪಮಾನಿಸಿದ ಪ್ರೋ.ಭಗವಾನ್ ರಾಘವೇಂದ್ರ ಮಯ್ಯ ಖಂಡನೆ

ಪ್ರೊ ಭಗವಾನ್ ಹೇಳಿಕೆಯನ್ನು ಖಂಡಿಸಿದ ರಾಘವೇಂದ್ರ ಮಯ್ಯ ಇತ್ತೀಚಿಗೆ ಮೈಸೂರಿನಲ್ಲಿ ಮಹಿಷ ದಸರಾ ವಿಷಯದ ಕುರಿತಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರೊಫೆಸರ್ ಭಗವಾನ್ ಬ್ರಾಹ್ಮಣರು ಕಲಿಯುಗದ ರಾಕ್ಷಸರು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ ಎಂದಿದ್ದರು. ಈ ವಿಷಯವನ್ನು ತೀವ್ರವಾಗಿ ಖಂಡಿಸಿದ ಅಖಿಲ ಕರ್ನಾಟಕ…

ಸಹರಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ, ಬೋಸರಾಜ ಭಾಗಿ

*ಸಹರಾ ಶಿಕ್ಷಣ ಸಂಸ್ಥೆಯಿಂದ ಶಿಕ್ಷಕರ ದಿನಾಚರಣೆ* *ಸಚಿವರಿಂದ ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಮಾಲಾರ್ಪಣೆ* *ದೇಶದ ಸರ್ವಾಂಗಣ ಅಭಿವೃದ್ಧಿಗೆ ಶಿಕ್ಷಕರ ಕೊಡುಗೆ ಅಪಾರ- ಸಚಿವ ಎನ್ಎಸ್ ಬೋಸರಾಜು* ರಾಯಚೂರಿನ ಕೃಷಿ ವಿಶ್ವವಿದ್ಯಾಲಯ ಆವರಣದ ಪ್ರೇಕ್ಷಾಗೃಹದಲ್ಲಿ ಸಹರಾ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ…

ನಿಜಲಿಂಗಪ್ಪ ಕಾಲೋನಿಯ ಭ್ರಮರಾಂಬಾ ದೇಗುಲದಲ್ಲಿ ಶ್ರಮದಾನ ಕಾರ್ಯ

ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಸ್ವಚ್ಛತೆಯೇ ಸೇವೆಯಡಿ ನಿಜಲಿಂಗಪ್ಪ ಕಾಲೋನಿಯ ಭ್ರಮರಾಂಬಾ ದೇಗುಲದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.ದೇಗುಲದಲ್ಲಿನ ಕಸಗೂಡಿಸಿ,ಸ್ವಚ್ಛತೆಯ ಮಹತ್ವ ಸಾರಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಾದ ತಾಯಮ್ನ,ಗೀತಾ,ಅನಿತಾ,ಮೈತ್ರಿ, ಚೈತ್ರಾ,ಮಲ್ಲಿಕಾ, ಸಂಗೀತಾ, ಲಕ್ಷ್ಮೀ…

Other Story