ಜಿಲ್ಲಾ ಕಾಂಗ್ರೆಸ ಕಛೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯತಿಥಿ ಆಚರಣೆ

ಮಾಜಿ ಪ್ರಧಾನಿ ದಿ|| ಶ್ರೀಮತಿ ಇಂದಿರಾಗಾAಧೀಯವರ ಪುಣ್ಯತಿಥಿ ಹಾಗೂ ಮಾಜಿ ಉಪಪ್ರಧಾನಿ ದಿ|| ಸರ್ದಾರ್ ವಲ್ಲಭಭಾಯಿ ಪಟೇಲ್‌ರವರ ಜನ್ಮದಿನಾಚರಣೆಯನ್ನು ಇಂದು ಗುರುವಾರ ದಿ.31-10-2024 ರಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಆಚರಿಸಲಾಯಿತು. ಮೊದಲಿಗೆ ಈ ಇಬ್ಬರು ಮಹನೀಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ…

ದಕ್ಷ ಪೊಲೀಸ್ ಅಧಿಕಾರಿ ಉಮೇಶ ಕಾಂಬ್ಳೆಗೆ ಕೇಂದ್ರೀಯ ಗೃಹ ಮಂತ್ರಿ ದಕ್ಷತಾ ಪದಕ ಪ್ರಶಸ್ತಿ

ಸದರ ಬಜಾರ ಪೊಲೀಸ್ ಇನಸ್ಪೇಕ್ಟರ ಉಮೇಶ ಕಾಂಬ್ಳೆ ಇವರಿಗೆ ದಕ್ಷ,ಕರ್ತವ್ಯನಿಷ್ಠ ಸೇವೆ ಗುರುತಿಸಿ, ಕೇಂದ್ರಿಯ ಗೃಹ ಮಂತ್ರಿ ದಕ್ಷತಾ ಪದಕ ಪ್ರಶಸ್ತಿ ಘೋಷಿಸಲಾಗಿದೆ.

ಲೋಕಜನಶಕ್ತಿ ಪಕ್ಷದ ರಾಷ್ಟ್ರೀಯ ನಾಯಕ ಚಿರಾಗ ಪಾಸ್ವಾನ ಜನ್ಮದಿನಾಚರಣೆ, ಎ.ಗೋಪಾಲರೆಡ್ಡಿ ಇವರಿಂದ ಹಾಲು,ಹಣ್ಣು ವಿತರಣೆ

ಲೋಕಜನಶಕ್ತಿ ಪಕ್ಷದ ರಾಷ್ಟ್ರೀಯ ನಾಯಕ ಮತ್ರು ಕೇಂದ್ರದ ಆಹಾರ ಪೂರೈಕೆ ಹಾಗೂ ಸಂಸ್ಕರಣಾ ಇಲಾಖೆ ಸಚಿವರಾದ ಚಿರಾಗ ಪಾಸ್ವಾನ್ ಅವರ ಜನ್ಮದಿನವನ್ನು ಅಚರಿಸಲಾಯಿತು.ಪಕ್ಷದ ರಾಯಚೂರ ಜಿಲ್ಲಾಧ್ಯಕ್ಷರಾದ ಎ.ಗೋಪಾಲರೆಡ್ಡಿ ಅವರು ಪಕ್ಷದ ಪದಾಧಿಕಾರಿಗಳ ಜೊತೆಗೆ ಕನಕದಾಸ ಅನಾಥ ಮಕ್ಕಳ ವಸತಿ ಶಾಲೆಗೆ ತೆರಳಿ…

ರಾಯಚೂರ ವಾಹಿನಿ ವಿಶೇಷಾಂಕ ಬಿಡುಗಡೆಗೈದು ಶುಭ ಹಾರೈಸಿದ ಅಭಿನವ ರಾಚೋಟಿ ವೀರ ಶಿವಾಚಾರ್ಯರು

ರಾಯಚೂರ ವಾಹಿನಿ ಸುದ್ದಿ ಸಂಸ್ಥೆಯು ದೀಪಾವಳಿ ಹಬ್ಬದ ವಿಶೇಷವಾಗಿ ಹೊರ ತಂದ ಕಿರು ಹೊತ್ತಿಗೆಯನ್ನು ಸೋಮವಾರಪೇಟ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳು ಬಿಡುಗಡೆ ಮ ಅಡಿದರು. ಅವರು ಈ ಸಂದರ್ಭದಲ್ಲಿ ಮಾತನಾಡಿ, ಇದರ ಸಂಪಾದಕ ಉಪೇಂದ್ರ ಅವರು ಬಹಳ…

ವಡವಾಟಿ, ಬೀಜನಗೇರಾದಲ್ಲಿ ಹೈಮಾಸ್ಕ ಬೀದಿ ದೀಪ ಬೆಳಗಿಸಿದ ಸಚಿವ ಬೋಸರಾಜ

*ವಡವಾಟಿ, ಬಿಜನಗೆರಾ, ಮಲಿಯಾಬಾದ್ ನಲ್ಲಿ ಹೈಮಾಸ್ ದೀಪ ಉದ್ಘಾಟಿಸಿದ ಸಚಿವ ಎನ್ ಎಸ್ ಬೋಸರಾಜು* *ರಾತ್ರಿಯೂ ನಿರ್ಭಯದಿಂದ ಓಡಾಡಲು ಪ್ರಮುಖ ವೃತ್ತಗಳಲ್ಲಿ ಹೈಮಸ್ ದೀಪಗಳ ನಿರ್ಮಾಣ- ಎನ್ಎಸ್ ಬೋಸರಾಜು.* ರಾಯಚೂರು ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಡವಾಟಿ ಬಿಜಿನೆಗೆರಾ, ಮಲಿಯಾಬಾದನಲ್ಲಿ ಕಲ್ಯಾಣ…

ಜಿಲ್ಲಾ ವಕ್ಫ ಬೋರ್ಡನಿಂದ ಅಂಬ್ಯುಲೆನ್ಸ ಸೇವೆ, ಸಚಿವ ಬೋಸರಾಜ ಹಸಿರು ನಿಶಾನೆ

*ಜಿಲ್ಲಾ ವಕ್ಪ್ ಬೋರ್ಡ್ ನಿಂದ ನೂತನ ಆಂಬುಲೆನ್ಸ್ ಸೇವೆಗೆ ಚಾಲನೆ* *ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಳಿಗೆ ಆಂಬುಲೆನ್ಸ್ ಸೇವೆ ಅಗತ್ಯ- ಸಚಿವ ಎನ್ಎಸ್ ಬೋಸರಾಜು* ರಾಯಚೂರು ಜಿಲ್ಲಾ ಬೋರ್ಡ್ ವತಿಯಿಂದ ನೀಡಿದ ಉಚಿತ ಆಂಬುಲೆನ್ಸ್ ಸೇವೆಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು…

ಮಿಲೆನಿಯಮ್ ಗಾರ್ಡನ ಅಭಿವೃದ್ದಿಗೆ ಸಚಿವ ಬೋಸರಾಜ ಭೂಮಿಪೂಜೆ

ನಿಜಲಿಂಗಪ್ಪ ಕಾಲೋನಿಯ ಮಿಲೆನಿಯಮ್ ಉದ್ಯಾನವನ‌ ಅಭಿವೃದ್ದಿಗೆ ಇಂದು ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಬೋಸರಾಜ ಅವರು ಭೂಮಿಪೂಜೆ .ಮಾಡಿದರು. ಉದ್ಯಾನವನವು 50 ಲಕ್ಷ ರೂ.ಗಳಲ್ಲಿ ಅಭಿಯಾಗುತ್ತದೆ. ರಕ್ಷಣಾ ಗೋಡೆ, ಮರಂ ಹಾಕಿಸುವುದು ಸೇರಿದಂತೆ ಇತರೇ ಅಭಿವೃದ್ದಿಗಳು ನಡೆಯುತ್ತವೆ. ಗುತ್ತಿಗೆದಾರರು ಗುಣಮಟ್ಟದ ಕೆಲಸ ನಿರ್ವಹಿಸುವಂತೆ…

ಬಿ.ಕೆ.ಹರಿಪ್ರಸಾದ ರಾಜಿನಾಮೆಗೆ ರಾಘವೇಂದ್ರ ಮಯ್ಯಾ ಆಗ್ರಹ

ಬಿ.ಕೆ. ಹರಿಪ್ರಸಾದ್ ರಾಜೀನಾಮೆಗೆ ಆಗ್ರಹ ಪೇಜಾವರ ಶ್ರೀಗಳು ಸಾಮಾಜಿಕ ವ್ಯವಸ್ಥೆ ಯನ್ನು ಸುಧಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಸಂಕಷ್ಟದ ಸಮಯದಲ್ಲಿ ನೊಂದವರ ಕಣ್ಣೀರು ಒರೆಸಿದ್ದಾರೆ. ಇಂತಹ ಮಹಾ ಚೇತನದ ಬಗ್ಗೆ ತಮ್ಮ ನಾಲಿಗೆ ಹರಿ ಬಿಡುವಾಗ ಎಚ್ಚರಿಕೆ ಯಿಂದ ಇರಬೇಕು ಇತ್ತೀಚಿಗೆ…

ಅಸ್ಕಿಹಾಳದಿಂದ ಪವರಗ್ರಿಡವರೆಗಿನ ರಸ್ತೆ ಅಭಿವೃದ್ದಿಗೆ ಬೋಸರಾಜ ಭೂಮಿಪೂಜೆ

*ಅಸ್ಕಿಹಾಳದಿಂದ ಪವರಗ್ರಿಡ್ ವರೆಗೆ 4 ಕೀ.ಮಿ ರಸ್ತೆ ಕಾಮಗಾರಿಗೆ ಸಚಿವ ಎನ್ಎಸ್ ಬೋಸರಾಜು ಅವರಿಂದ ಭೂಮಿ ಪೂಜೆ* *ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡಿ ಅಭಿವೃದ್ಧಿ ವಿಷಯದಲ್ಲಿ ಬೇಡ- ಶ್ರೀ ಶಾಂತಮಲ್ಲ ಶಿವಚಾರ್ಯ ಮಹಾಸ್ವಾಮಿಗಳು* *ಸುಗಮ ಸಂಚಾರಕ್ಕಾಗಿ ಚತುಷ್ಪಥ ರಸ್ತೆ ನಿರ್ಮಾಣ-…

ರಿಮ್ಸ್ ನಲ್ಲಿ ಗುಣಮಟ್ಟದ ಆರೋಗ್ಯ ಸೇವೆ, ಡಯಾಲಿಸಸ್,ತೆರೆದ ಹೃದಯ ಶಸ್ತ್ರ ಚಿಕಿತ್ಸಾ ಸೌಲಭ್ಯ, ಶಶಿಕಲಾ ಭೀಮರಾಯ

ರಾಯಚೂರ ರಿಮ್ಸ್ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ವಿಧದ ರೋಗಗಳಿಗೆ ಗುಣಮಟ್ಟದ ಚಿಕಿತ್ಸೆ ಇದೆ. ಸ್ವಷ್ಛತೆ ಮತ್ತು ದಕ್ಷತೆಯ ಮೆಲ್ಬಿಚಾರಣೆ ಇದೆ. ಶಿಸ್ತಿನ ಸಿಬ್ಬಮದಿ ನುರಿತ ಮತ್ತು ದಿನದ 24 ತಾಸು ತಪಾಸಣೆ ನಡೆಸುವ, ವೈದ್ಯರಿದ್ದಾರೆ. ಜೀವ ರಕ್ಷಕ ಔಷಧಗಳಿವೆ ಎಂದು ಕಾಂಗ್ರೆಸ…

Other Story